- Advertisement -
- Advertisement -
ಕಾಸರಗೋಡು: ಕಾಲೇಜು ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆದೂರು ಠಾಣೆ ವ್ಯಾಪ್ತಿಯ ಕಿನ್ನಿಂಗಾರ್ ಎಂಬಲ್ಲಿ ನಡೆದಿದೆ.
ಬೆಳ್ಳೂರು ಕಿನ್ನಿಂಗಾರ್ ಬೇಳೆರಿಯ ನಿವಾಸಿ ಕೊರಗಪ್ಪ ಎಂಬುವವರ ಪುತ್ರಿ ಪ್ರಣಮಿಕಾ(೧೬) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -