Sunday, April 28, 2024
Homeಕರಾವಳಿಮಂಗಳೂರು: ಹರೇಕಳದಲ್ಲಿ ಡಿವೈಎಫ್ಐ ನಿಂದ ಕಾರ್ಡ್ ಬೋರ್ಡ್ ಟಿಪ್ಪು ಸುಲ್ತಾನ್ ಪ್ರತಿಮೆ ಅಳವಡಿಕೆ

ಮಂಗಳೂರು: ಹರೇಕಳದಲ್ಲಿ ಡಿವೈಎಫ್ಐ ನಿಂದ ಕಾರ್ಡ್ ಬೋರ್ಡ್ ಟಿಪ್ಪು ಸುಲ್ತಾನ್ ಪ್ರತಿಮೆ ಅಳವಡಿಕೆ

spot_img
- Advertisement -
- Advertisement -

ಮಂಗಳೂರು: ಉಳ್ಳಾಲ‌ ತಾಲೂಕಿನ ಪಾವೂರು ಗ್ರಾಮದ ಹರೇಕಳದಲ್ಲಿ ಡಿವೈಎಫ್ ಐ ವತಿಯಿಂದ ಟಿಪ್ಪುಸುಲ್ತಾನ್ ಪ್ರತಿಮೆ ಸ್ಥಾಪಿಸಲಾಗಿದೆ..

ಹರೇಕಳದಲ್ಲಿರುವ ಡಿವೈಎಫ್ ಐ ಕಚೇರಿಯ ಬಳಿಯಲ್ಲಿ ಕಾರ್ಡ್ ಬೋರ್ಡ್ ನಿಂದ ನಿರ್ಮಿಸಲಾದ ಆರು ಅಡಿ‌ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆಯನ್ನು ಅನುಮತಿ ಇಲ್ಲದೇ ಅಳವಡಿಸಲಾಗಿದೆ.

ಫೆಬ್ರವರಿ 16 ರಿಂದ 17 ರ ನಡುವೆ ಈ ಕಾರ್ಡ್ ಬೋರ್ಡ್ ಪ್ರತಿಮೆ ಸ್ಥಾಪಿಸಲಾಗಿದ್ದು ಕೂಡಲೇ ತೆರವುಗೊಳಿಸುವಂತೆ ಪೊಲೀಸರು ನೋಟೀಸ್ ನೀಡಿದ್ದಾರೆ.

ಹರೇಕಳ ಡಿವೈಎಫ್ಐ ಅಧ್ಯಕ್ಷರಿಗೆ ಕೊಣಾಜೆ ಪೊಲೀಸ್ ಠಾಣೆಯಿಂದ ನೋಟೀಸ್ ನೀಡಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಪ್ರತಿಮೆ ತೆರವುಗೊಳಿಸಲು ಸೂಚಿಸಲಾಗಿದೆ.

- Advertisement -
spot_img

Latest News

error: Content is protected !!