Saturday, April 20, 2024
Homeಚಿಕ್ಕಮಗಳೂರುಚಿಕ್ಕಮಗಳೂರು; ಮಗಳ ಎಂಗೇಜ್ ಮೆಂಟ್ ಬಾಡೂಟಕ್ಕಾಗಿ ಸಾಕಿದ ಹಸುವನ್ನೇ ಕೊಲೆಗೈದ ಕಟುಕರು; ಇಬ್ಬರು ಆರೋಪಿಗಳ ಬಂಧನ

ಚಿಕ್ಕಮಗಳೂರು; ಮಗಳ ಎಂಗೇಜ್ ಮೆಂಟ್ ಬಾಡೂಟಕ್ಕಾಗಿ ಸಾಕಿದ ಹಸುವನ್ನೇ ಕೊಲೆಗೈದ ಕಟುಕರು; ಇಬ್ಬರು ಆರೋಪಿಗಳ ಬಂಧನ

spot_img
- Advertisement -
- Advertisement -

ಚಿಕ್ಕಮಗಳೂರು;  ಎಂಗೇಜ್ ಮೆಂಟ್  ಬಾಡೂಟಕ್ಕಾಗಿ ಸಾಕಿದ ಹಸುವನ್ನೇ ಕಟುಕರು ಕೊಲೆಗೈದಿರುವ ಘಟನೆ  ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಈಚಿಕೆರೆ ಗ್ರಾಮದಲ್ಲಿ ನಡೆದಿದೆ.

ಈಚಿಕೆರೆಯ ರೋಷನ್ ಎಂಬುವರ ಮನೆಯಲ್ಲಿ ಮಗಳ ನಿಶ್ಚಿತಾರ್ಥದ ಬಾಡೂಟಕ್ಕಾಗಿ ತಾವು ಪ್ರೀತಿಯಿಂದ ಸಾಕಿದ್ದ ಹಸುವನ್ನೇ ಬಲಿಕೊಟ್ಟಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಹತ್ಯೆ ಮಾಡಿದ ಹಸುವಿನ ಮಾಂಸ ಬೇರ್ಪಡಿಸುತ್ತಿದ್ದರು ಎನ್ನಲಾಗಿದೆ.

ಈ ವೇಳೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.  ತಲೆಮರೆಸಿಕೊಂಡಿರೋ ಮೂವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!