Friday, May 17, 2024
Homeತಾಜಾ ಸುದ್ದಿಮಂಗಳೂರು: ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ಬಸ್‌ ನಿರ್ವಾಹಕ

ಮಂಗಳೂರು: ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ಬಸ್‌ ನಿರ್ವಾಹಕ

spot_img
- Advertisement -
- Advertisement -

ಮಂಗಳೂರು: ಕಾರ್ಯನಿರ್ವಹಿಸುತ್ತಲೇ ಬಸ್‌ ನಿರ್ವಾಹಕರೊಬ್ಬರು ಮೃತಪಟ್ಟ ಘಟನೆ ಇಂದು ಕಾಟಿಪಳ್ಳ ಕೈಕಂಬದಲ್ಲಿ ನಡೆದಿದೆ.

ಶ್ರೀ ಭವಾನಿ ಟ್ರಾವೆಲ್‌ ಬಸ್‌ ನಿರ್ವಾಹಕ ಕಾಟಿಪಳ್ಳದ ನಿವಾಸಿ ಭರತ್‌ ಮೃತಪಟ್ಟವರು.ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಬೇಕಿದೆ.

- Advertisement -
spot_img

Latest News

error: Content is protected !!