- Advertisement -
- Advertisement -
ಮಂಗಳೂರು: ಮಂಗಳವಾರ ತೊಕ್ಕೊಟ್ಟಿನಲ್ಲಿ ಅಪಘಾತ ನಡೆದು ನವದಂಪತಿ ಸಾವನ್ನಪ್ಪಿದ ಹಿನ್ನೆಲೆ ಬದಲಿ ರಸ್ತೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಪರ್ಯಾಯ ರಸ್ತೆಯ ವ್ಯವಸ್ಥೆ ಮಾಡಿದ್ದರೂ ಸಹ ಅಪಘಾತ ಮಾತ್ರ ನಿಂತಿಲ್ಲ.
ಯೆಸ್…ತೊಕ್ಕೊಟ್ಟು ಕಾಪಿಕಾಡಿನ ತಿರುವಿನಲ್ಲಿ ಮತ್ತೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ನ ಅಡಿಗೆ ಬುಲೆಟ್ ಬಿದ್ದ ಪರಿಣಾಮ ಬೈಕ್ ಸವಾರ ಮೌಷೂಕ್ ಗಾಯಗೊಂಡಿದ್ದಾರೆ. ಉಳ್ಳಾಲಕ್ಕೆ ತಿರುಗುತ್ತಿದ್ದ ಖಾಸಗಿ ಬಸ್ಸಿನಡಿಗೆ ಬುಲೆಟ್ ಬಿದ್ದಿದೆ. ಅದೃಷ್ಟವಶಾತ್ ಬುಲೆಟ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಬೈಕ್ ಸವಾರ ಮೌಷೂಕ್ ಮುಂಬೈನಿಂದ ಕೇರಳಕ್ಕೆ ಪಯಣಿಸುತ್ತಿದ್ದರು.
- Advertisement -