Tuesday, April 23, 2024
Homeಕರಾವಳಿಬೆಳ್ತಂಗಡಿ ಶಾಸಕರ ವಾಹನ ಓವರ್ ಟೇಕ್ ಮಾಡುವ ವಿಚಾರದಲ್ಲಿ ವಾಗ್ವಾದ ಪ್ರಕರಣ: ಆರೋಪಿಗೆ ಕೋರ್ಟ್ ನಿಂದ...

ಬೆಳ್ತಂಗಡಿ ಶಾಸಕರ ವಾಹನ ಓವರ್ ಟೇಕ್ ಮಾಡುವ ವಿಚಾರದಲ್ಲಿ ವಾಗ್ವಾದ ಪ್ರಕರಣ: ಆರೋಪಿಗೆ ಕೋರ್ಟ್ ನಿಂದ ಜಾಮೀನು

spot_img
- Advertisement -
- Advertisement -

ಮಂಗಳೂರು:ಹರೀಶ್ ಪೂಂಜ ಅವರ ವಾಹನ ಚಾಲಕನಿಗೆ ಓವರ್ ಟೇಕ್ ಮಾಡುವ ವಿಚಾರದಲ್ಲಿ ನಿಂದಿಸಿದ ಪ್ರಕರಣಕ್ಕೆ ಆರೋಪಿಯನ್ನು ಇಂದು ಕೋರ್ಟ್‌ ಗೆ ಹಾಜರುಪಡಿಸಿಲಾಯಿತು. ಈ ವೇಳೆ ಕೋರ್ಟ್‌ ಆರೋಪಿಗೆ ಜಾಮೀನು ನೀಡಿದೆ‌.

ಇನ್ನು ವಿಚಾರಣೆ ವೇಳೆ ಪೊಲೀಸರು ಆರೋಪಿಯಿಂದ ಎರಡು ಮೊಬೈಲ್ , ವಾಹನ ರಿಪೇರಿ ಮಾಡಲು ಉಪಯೋಗಿಸುವ ಟೂಲ್ಸ್ ವಶಕ್ಕೆ ಪಡೆದಿದ್ದಾರೆ

- Advertisement -
spot_img

Latest News

error: Content is protected !!