Thursday, March 28, 2024
Homeಕರಾವಳಿಬಂಟ್ವಾಳ: ಸುಪ್ರೀತ್ ಆಳ್ವಾ ಮತ್ತು ತ್ರಿಶೂಲ್ ಫ್ರೆಂಡ್ಸ್ ನೇತೃತ್ವದಲ್ಲಿ ಸಮಾಜ ಸೇವೆ

ಬಂಟ್ವಾಳ: ಸುಪ್ರೀತ್ ಆಳ್ವಾ ಮತ್ತು ತ್ರಿಶೂಲ್ ಫ್ರೆಂಡ್ಸ್ ನೇತೃತ್ವದಲ್ಲಿ ಸಮಾಜ ಸೇವೆ

spot_img
- Advertisement -
- Advertisement -

ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಆಶಯದಂತೆ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯರಾದ ರಾಮಕೃಷ್ಣ ಆಳ್ವಾರವರ ಮಾರ್ಗದರ್ಶನದೊಂದಿಗೆ ಇಂದು ಕುಪ್ಪಿಲ ಹಾಗೂ ಜುಮಾದಿಗುಡ್ಡೆ ಪರಿಸರದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಆಯ್ದ 80 ಮನೆಗಳಿಗೆ 800ಕೆ.ಜಿ ಅಕ್ಕಿ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದ ನೇತೃತ್ವವನ್ನು ಸುಪ್ರೀತ್ ಆಳ್ವಾ ಮತ್ತು ತ್ರಿಶೂಲ್ ಫ್ರೆಂಡ್ಸ್ ಬಿ.ಸಿ ರೋಡ್ ವಹಿಸಿಕೊಂಡಿದ್ದಾರೆ.

https://www.facebook.com/shetty851/posts/2843728709042215?__xts__[0]=68.ARAvJBokk5MXR0kgJqkZg9OnENo-_QBr-ZBpPm68is1yQN-PTkCBk2lSJqr9ygDcV2WHwOkWCoS4LJ-tp9K_NzSi3Ivt5xyDfeHpiumKql4jifag3H2BvCiKLcjdBOloJ7L8PUgEpHt1sJ1lV-ud80vf5sIJ0-83gBQHw7MP_EYYvch2S_qtXkI9kaj8rfRS02xbpXDWD6LN7jmrS3u6AhvF0WmPdnQ7FN7d4ywgKP1FY2rsZmknHLW-wdk8sxVbDEsMjmPvl90rIAvwnmbxPllrjPdyAOvKLwusDA&__tn__=-R

(ಜನರು ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಈ ವರದಿಯನ್ನು ನಿಮ್ಮ “ಮಹಾ ಎಕ್ಸ್​ಪ್ರೆಸ್” ನಲ್ಲಿ​​ ಪ್ರಕಟಿಸುತ್ತಿದ್ದೇವೆ. ನಿಮ್ಮೂರಿನಲ್ಲೂ ಇಂತಹ ಕಾರ್ಯ ಮಾಡಿದ್ದರೆ +91 91378 26338 ನಂಬರ್ ಗೆ ವಾಟ್ಸಾಪ್ ನಲ್ಲಿ ಮಾಹಿತಿ ನೀಡಿ-ಸಂಪಾದಕರು)

- Advertisement -
spot_img

Latest News

error: Content is protected !!