Saturday, April 27, 2024
Homeಕರಾವಳಿಪುತ್ತೂರು: ಅಮಿತ್‌ ಶಾ ಭೇಟಿ ಹಿನ್ನೆಲೆ: ಹನುಮಗಿರಿ ದೇವಸ್ಥಾನದ ಸುತ್ತಮುತ್ತ ಹೈ ಅಲರ್ಟ್‌

ಪುತ್ತೂರು: ಅಮಿತ್‌ ಶಾ ಭೇಟಿ ಹಿನ್ನೆಲೆ: ಹನುಮಗಿರಿ ದೇವಸ್ಥಾನದ ಸುತ್ತಮುತ್ತ ಹೈ ಅಲರ್ಟ್‌

spot_img
- Advertisement -
- Advertisement -

ಪುತ್ತೂರು: ನಾಳೆ ದಕ್ಷಿಣ ಕನ್ನಡ ಜಿಲ್ಲೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ ನೀಡಲಿದ್ದಾರೆ. ಹಾಗೇ ಪುತ್ತೂರಿನ ಹನುಮಗಿರಿಯ ದೇಗುಲಕ್ಕೆ ಅಮಿತ್‌ ಶಾ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.  

ಓರ್ವ ಎಸ್​ಪಿ, ಐವರು ಡಿವೈಎಸ್​ಪಿ, 10 ಇನ್ಸ್​​ಪೆಕ್ಟರ್​ಗಳು ಸೇರಿದಂತೆ 500ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

- Advertisement -
spot_img

Latest News

error: Content is protected !!