- Advertisement -
- Advertisement -
ಕಡಬ : ಸ್ಕೂಟರ್ ಮತ್ತು ರಿಕ್ಷಾ ಪಂಜ ಪೇಟೆಯ ಕಡಬಕ್ಕೆ ತಿರುಗುವ ಜಂಕ್ಷನ್ ನಲ್ಲಿ ಡಿಕ್ಕಿ ಹೊಡೆದ ಘಟನೆ ಮುಂಜಾನೆ ನಡೆದಿದೆ .
ಬರೆಪ್ಪಾಡಿಯಿಂದ ಕಮಿಲ ಕಡೆ ಹೊರಟಿದ್ದ ರಮೇಶ್ ಎಂಬವರ ರಿಕ್ಷಾ, ಸುನಿಲ್ ಎಂಬವರ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಸುಬ್ರಹ್ಮಣ್ಯ – ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು ಅಪಘಾತದಲ್ಲಿ ಸವಾರರು ಗಾಯಗೊಂಡಿದ್ದಾರೆ .
ರಿಕ್ಷಾದಲ್ಲಿದ್ದ ಮಹಿಳೆ ಮತ್ತು ಬಾಲಕಿಗೆ ಗಾಯವಾಗಿದ್ದು ಪಂಜದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಡಬ ಆಸ್ಪತ್ರೆಗೆ ಸೇರಿಸಲಾಗಿದೆ.
- Advertisement -