Thursday, April 25, 2024
Homeಕರಾವಳಿಉಡುಪಿಉಡುಪಿ: "ಅಟಲ್ ಟ್ರೋಫಿ " ರಾಷ್ಟ್ರಮಟ್ಟದ ಆಯ್ದ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ: ಇಂದು...

ಉಡುಪಿ: “ಅಟಲ್ ಟ್ರೋಫಿ ” ರಾಷ್ಟ್ರಮಟ್ಟದ ಆಯ್ದ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ: ಇಂದು ಪತ್ರಿಕಾಗೋಷ್ಠಿ

spot_img
- Advertisement -
- Advertisement -

ಉಡುಪಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಮಾಜಿ ಪ್ರಧಾನಿ ಅಜಾತಶತ್ರು ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಪ್ರಯುಕ್ತ “ಅಟಲ್ ಟ್ರೋಫಿ ” ರಾಷ್ಟ್ರಮಟ್ಟದ ಆಯ್ದ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ನಡೆಯಲಿದೆ.

ಬಿಜೆಪಿ ಉಡುಪಿ ನಗರ, ಯುವ ಮೋರ್ಚಾ ಉಡುಪಿ ನಗರ ಮತ್ತು ವಾಲಿಬಾಲ್ ಫ್ರೆಂಡ್ಸ್ ಹನುಮಂತನಗರ ಸಹಭಾಗಿತ್ವದಲ್ಲಿ ಡಿ . 25 ರಂದು ನಿಟ್ಟೂರು ಸಿಲಾಸ್ ಇಂಟರ್ ನ್ಯಾಷನಲ್ ಶಾಲೆಯ ಮೈದಾನದಲ್ಲಿ ” ಅಟಲ್ ಟ್ರೋಫಿ ” ರಾಷ್ಟ್ರಮಟ್ಟದ ಆಯ್ದ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಲಾಯಿತು .

ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ , ಮಂಜುನಾಥ್ ಮಣಿಪಾಲ್ , ರೋಷನ್ ಶೆಟ್ಟಿ , ಸಂತೋಷ್ ಜತ್ತನ್ , ದಿನೇಶ್ ಕುಂದರ್ , ವಿಶ್ವನಾಥ್ ಪೂಜಾರಿ ಉಪಸ್ಥಿತರಿದ್ದರು .

- Advertisement -
spot_img

Latest News

error: Content is protected !!