Tuesday, May 14, 2024
Homeಕರಾವಳಿಉಡುಪಿಉಡುಪಿ: ಆಸ್ತಿ ವಿಚಾರಕ್ಕೆ ಗಂಡನ ಸಂಬಂಧಿಕರಿಂದ ಹಲ್ಲೆ, ದೂರು ದಾಖಲು

ಉಡುಪಿ: ಆಸ್ತಿ ವಿಚಾರಕ್ಕೆ ಗಂಡನ ಸಂಬಂಧಿಕರಿಂದ ಹಲ್ಲೆ, ದೂರು ದಾಖಲು

spot_img
- Advertisement -
- Advertisement -

ಉಡುಪಿ: ಪುತ್ತೂರಿನ ಕೊಡಂಕೂರು ನಿವಾಸಿ ಮಮತ ಅವರು
ಆಸ್ತಿ ವಿಚಾರಕ್ಕೆ ಗಂಡನ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಮಮತ ಅವರ ಗಂಡ ರಾಜೇಂದ್ರ ಅವರ ಸಂಬಂಧಿಕರಾದ ಗೋಪಾಲ ಅಶೋಕ , ಅರುಣ , ಆಶಾ ಹಾಗೂ ಇತರರು ಮನೆಗೆ ಬಂದು ಆಸ್ತಿ ವಿಚಾರಕ್ಕಾಗಿ ಒಟ್ಟು ಸೇರಿ ಏಕಾಏಕಿ ಮಮತ ಹಾಗೂ ಅವರ ಗಂಡನಿಗೆ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!