- Advertisement -
- Advertisement -
ಉಡುಪಿ: ಪುತ್ತೂರಿನ ಕೊಡಂಕೂರು ನಿವಾಸಿ ಮಮತ ಅವರು
ಆಸ್ತಿ ವಿಚಾರಕ್ಕೆ ಗಂಡನ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಮಮತ ಅವರ ಗಂಡ ರಾಜೇಂದ್ರ ಅವರ ಸಂಬಂಧಿಕರಾದ ಗೋಪಾಲ ಅಶೋಕ , ಅರುಣ , ಆಶಾ ಹಾಗೂ ಇತರರು ಮನೆಗೆ ಬಂದು ಆಸ್ತಿ ವಿಚಾರಕ್ಕಾಗಿ ಒಟ್ಟು ಸೇರಿ ಏಕಾಏಕಿ ಮಮತ ಹಾಗೂ ಅವರ ಗಂಡನಿಗೆ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -