- Advertisement -
- Advertisement -
ಪುತ್ತೂರು:ಜಾರಿ ನಿರ್ದೇಶನಾಲಯ(ಇಡಿ)ಯ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನ್ಯಾಯವಾದಿ ಮಹೇಶ್ ಕಜೆ ನೇಮಕವಾಗಿದ್ದಾರೆ. ಉತ್ತಮ ವಕೀಲರಾಗಿ ಉತ್ತಮ ಹೆಸರು ಗಳಿಸಿರುವ ಮಹೇಶ್ ಕಜೆ ಅನೇಕ ಸವಾಲಿನ ಕೇಸುಗಳು ಸಮರ್ಥವಾಗಿ ನಿಭಾಯಿಸಿದ್ದಾರೆ.
ಇದೀಗ ಅವರ ಸಾಮರ್ಥ್ಯಕ್ಕೆ ತಕ್ಕದಾದ ಹುದ್ದೆ ಲಭಿಸಿದೆ.
- Advertisement -