Thursday, May 16, 2024
Homeಕರಾವಳಿಉಡುಪಿಮಣಿಪಾಲ: ಪ್ರವೀಣ್‌ ಹತ್ಯೆ ಪ್ರಕರಣ ಸಂಬಂಧ ಮಹತ್ವದ ಸುಳಿವು ಸಿಕ್ಕಿದೆ: ಸಚಿವ ಸುನಿಲ್ ಕುಮಾರ್

ಮಣಿಪಾಲ: ಪ್ರವೀಣ್‌ ಹತ್ಯೆ ಪ್ರಕರಣ ಸಂಬಂಧ ಮಹತ್ವದ ಸುಳಿವು ಸಿಕ್ಕಿದೆ: ಸಚಿವ ಸುನಿಲ್ ಕುಮಾರ್

spot_img
- Advertisement -
- Advertisement -

ಮಣಿಪಾಲ: ಕರಾವಳಿಯಾದ್ಯಂತ ಕೋಮುದ್ವೇಷಕ್ಕೆ ಒಂದರ ಹಿಂದೊಂದರಂತೆ ಹತ್ಯೆಗಳು ನಡೆಯುತ್ತಿದ್ದು, ಇಡೀ ರಾಜ್ಯಾದ್ಯಂತ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಕೋಮು ದಳ್ಳುರಿ ಹೆಚ್ಚುತ್ತಲೇ ಇದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರವೂ ವಿಫಲವಾಗಿದೆ.

ಇನ್ನು ಈ ಬಗ್ಗೆ ಮಣಿಪಾಲದಲ್ಲಿ ಪ್ರತಿಕ್ರಿಯಿಸಿದ ಸಚಿವ ವಿ.ಸುನೀಲ್‌ ಕುಮಾರ್‌, ಪ್ರವೀಣ್‌ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ತನಿಖೆ ನಡೆಸುತ್ತಿದ್ದಾರೆ. ಹಾಗೇ ಸರ್ಕಾರವೂ ಪೊಲೀಸರಿಗೆ ಹಂತಕರನ್ನು ಸೆರೆಹಿಡಿಯಲು ಮುಕ್ತ ಅವಕಾಶ ನೀಡಿದೆ. ಈ ಕೃತ್ಯದ ಹಿಂದೆ ಯಾರ್ಯಾರ ಕೈವಾಡ ಇದೆ ಎಂಬುದರ ಬಗ್ಗೆಯೂ ಮಹತ್ವದ ಸುಳಿವು ಪೊಲೀಸರಿಗೆ ಸಿಕ್ಕಿದೆ. ತನಿಖೆಯಲ್ಲಿ ನಾನು ಹಸ್ತಕ್ಷೇಪ ಮಾಡಲ್ಲ ಅಂತ ಹೇಳಿದ್ರು.

- Advertisement -
spot_img

Latest News

error: Content is protected !!