- Advertisement -
![]()
- Advertisement -
ಉಡುಪಿ: ಇಲ್ಲಿಯ ಅಂಬಾಗಿಲು ಪುತ್ತೂರು ಗ್ರಾಮದ ಗುಲಾಬಿ (60) ಎಂಬ ಮಹಿಳೆ ಮಳೆ ನೀರಿನ ಚರಂಡಿಗೆ ಜಾರಿ ಬಿದ್ದು ಮೃತಪಟ್ಟಿದ್ದಾರೆ.
ನಿಟ್ಟೂರು- ಹನುಮಂತ ನಗರದ ರಸ್ತೆಯಲ್ಲಿ ಕತ್ತಲಿನಲ್ಲಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ, ಮಳೆ ನೀರಿನ ಚರಂಡಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
- Advertisement -


