Monday, May 20, 2024
Homeತಾಜಾ ಸುದ್ದಿಅಗರಬತ್ತಿ ಕಾರ್ಖಾನೆಯು ಭಾರೀ ಅಗ್ನಿ ಅವಘಡ- ಲಕ್ಷಾಂತರ ರೂಪಾಯಿ ನಷ್ಟ!..

ಅಗರಬತ್ತಿ ಕಾರ್ಖಾನೆಯು ಭಾರೀ ಅಗ್ನಿ ಅವಘಡ- ಲಕ್ಷಾಂತರ ರೂಪಾಯಿ ನಷ್ಟ!..

spot_img
- Advertisement -
- Advertisement -

ರಾಮನಗರ: ಇಲ್ಲಿನ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ತರುಳು ಗ್ರಾಮದ ಬಳಿ ಅಗರಬತ್ತಿ ಕಾರ್ಖಾನೆಯು ಅಗ್ನಿ ಅವಘಡ ಸಂಭವಿಸಿ ಹೊತ್ತಿ ಉರಿದಿದೆ. ಈ ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಕುರಿತು ವರದಿಯಾಗಿದೆ.

ಕಾರ್ಖಾನೆಯಲ್ಲಿದ್ದ ಎಲ್ಲಾ ಸಿಬ್ಬಂದಿಗಳು ತಕ್ಷಣ ಹೊರ ಬಂದಿದ್ದು ಅಪಾಯದಿಂದ ಪಾರಾಗಿದ್ದಾರೆ. ನೋಡ ನೋಡುತ್ತಲೇ ಬೆಂಕಿ ಇಡೀ ಕಾರ್ಖಾನೆಯನ್ನೆ ಆವರಿಸಿದೆ. ಶುಕ್ರವಾರ ತರಳು ಹಾಗೂ ಗುಳೈಕ್ ಗ್ರಾಮಗಳ ನಡುವಿನ ಕಗ್ಗಲಿಪುರ-ಬನ್ನೇರಘಟ್ಟ ಮುಖ್ಯ ರಸ್ತೆಯಲ್ಲಿನ ಅಗರಬತ್ತಿ ಕಾರ್ಖಾನೆಯಲ್ಲಿ ಬೆಂಕಿ‌ ಕಾಣಿಸಿಕೊಂಡಿದೆ.

- Advertisement -
spot_img

Latest News

error: Content is protected !!