- Advertisement -
- Advertisement -
ಕುಂದಾಪುರ: ನಟ, ನಿರ್ದೇಶಕ ರಿಷಬ್ ಶೆಟ್ಟಿ ಇಂದು ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ಕುಟುಂಬ ಸಮೇತರಾಗಿ ಬಂದಿದ್ದ ರಿಷಬ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ರು.
ದೇವಸ್ಥಾನದ ವತಿಯಿಂದ ರಿಷಬ್ರನ್ನು ಗೌರವಿಸಲಾಯಿತು.
- Advertisement -