- Advertisement -
- Advertisement -
ಕೊಲ್ಲೂರು: ಗಾಂಜಾ ಸೇವನೆ ಪ್ರಕರಣ ಸಂಬಂಧ ಕೊಲ್ಲೂರಿನಲ್ಲಿ ಯುವಕನೊಬ್ಬನನ್ನು ಬೈಂದೂರಿನ ಕೊಲ್ಲೂರು ಗ್ರಾಮದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೈಂದೂರಿನ ಕೊಲ್ಲೂರು ಗ್ರಾಮದ ಗಣಪತಿ ಭಟ್(೨೯) ಪೊಲೀಸರು ವಶಪಡಿಸಿಕೊಂಡಿರುವ ಯುವಕ. ಈತನ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -