- Advertisement -
- Advertisement -
ಕಾಸರಗೋಡು: ಸ್ನೇಹಿತರ ಜೊತೆ ಕೆರೆಗೆ ಸ್ನಾನಕ್ಕೆ ಹೋಗಿದ್ದ ಯುವಕನೊಬ್ಬ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಿನ್ನೆ ಸಂಜೆ ಕುಂಬಳೆ ಠಾಣಾ ವ್ಯಾಪ್ತಿಯ ಬಂದ್ಯೋಡು ಸಮೀಪದ ಇಚ್ಚಂಗೋಡು ಎಂಬಲ್ಲಿ ನಡೆದಿದೆ.
ಕುಂಬಳೆ ಮಾವಿನಕಟ್ಟೆ ನಿವಾಸಿ ಝುನುದ್ದೀನ್ ಎಂಬವರ ಪುತ್ರ ಸಿನಾನ್(20) ಮೃತಪಟ್ಟ ಯುವಕ.
ಈ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -