Sunday, June 29, 2025
Homeಕರಾವಳಿಉಡುಪಿಕುಂದಾಪುರ: ಸೇತುವೆ ಮೇಲೆ ಸೈಕಲ್‌, ಮೊಬೈಲ್‌ ಇಟ್ಟು ನದಿಗೆ ಹಾರಿದ ಯುವಕ 

ಕುಂದಾಪುರ: ಸೇತುವೆ ಮೇಲೆ ಸೈಕಲ್‌, ಮೊಬೈಲ್‌ ಇಟ್ಟು ನದಿಗೆ ಹಾರಿದ ಯುವಕ 

spot_img
- Advertisement -
- Advertisement -

ಕುಂದಾಪುರ: ಯುವಕನೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಸಂಗಮ್ ಸೇತುವೆಯಲ್ಲಿ ಸಂಭವಿಸಿದೆ.

ಸಾಯಿಷ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಸೇತುವೆ ಮೇಲೆ ಸೈಕಲ್ ಇಟ್ಟು ಪಂಚಗಂಗಾವಳಿ ನದಿಗೆ ಹಾರಿದ್ದಾನೆ. ನದಿಯಲ್ಲಿ ದೋಣಿ ಮೂಲಕ ಯುವಕನಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.

- Advertisement -
spot_img

Latest News

error: Content is protected !!