Thursday, May 9, 2024
Homeಕರಾವಳಿಉಡುಪಿಬಾರ್ಕೂರು: ಚಿರತೆ ದಾಳಿಗೆ ಸಾಕು ನಾಯಿ ಬಲಿ

ಬಾರ್ಕೂರು: ಚಿರತೆ ದಾಳಿಗೆ ಸಾಕು ನಾಯಿ ಬಲಿ

spot_img
- Advertisement -
- Advertisement -

ಬಾರ್ಕೂರು: ಚಿರತೆಯ ದಾಳಿಗೆ ಸಾಕು ನಾಯಿಯೊಂದು ಬಲಿಯಾದ ಘಟನೆ ಬಾರ್ಕೂರಿನ ಹೊಸಾಳ ಗ್ರಾಮದಲ್ಲಿ ನಡೆದಿದೆ.  

ಇಲ್ಲಿನ ಸೀತಾ ಪೂಜಾರ್ತಿ ಎಂಬುವವವರ ಸಾಕು ನಾಯಿ ಚಿರತೆ ಬಾಯಿಗೆ ಆಹಾರವಾಗಿದೆ. ಚಿರತೆ ದಾಳಿಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

- Advertisement -
spot_img

Latest News

error: Content is protected !!