Sunday, May 19, 2024
Homeಕರಾವಳಿಉಡುಪಿಕಾರ್ಕಳ: ವ್ಯಕ್ತಿ ನಾಪತ್ತೆ, ಪ್ರಕರಣ ದಾಖಲು

ಕಾರ್ಕಳ: ವ್ಯಕ್ತಿ ನಾಪತ್ತೆ, ಪ್ರಕರಣ ದಾಖಲು

spot_img
- Advertisement -
- Advertisement -

ಕಾರ್ಕಳ: 56 ವರ್ಷದ ಬಿ ವಿಜೇಂದ್ರ ಪ್ರಭು ಎಂಬುವವರು ನಾಪತ್ತೆಯಾಗಿದ್ದಾರೆ. ಇವರು ಮಿಯಾರು ಗ್ರಾಮದ ಬೋರ್ಕಟ್ಟೆಯ ನಿವಾಸಿ.

ಬೋರ್ಕಟ್ಟೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಬೆಂಗಳೂರು ಹಾಗೂ ಮುಂಬೈನಲ್ಲಿ ಇದ್ದ ಇವರ ಸಹೋದರರು ಕಾರ್ಯಕ್ರಮ ಇದ್ದಾಗ ಊರಿಗೆ ಬಂದು ಹೋಗುತ್ತಿದ್ದರು .

ವಿಜೇಂದ್ರ ಅವರ ಸಹೋದರ ರಾಘವೇಂದ್ರ ಪ್ರಭು ಅವರು ಮನೆಗೆ ಬಂದಿದ್ದು ಈ ವೇಳೆ ತಮ್ಮ ವಿಜೇಂದ್ರ ಪ್ರಭು ಮನೆಯಲ್ಲಿ ಇಲ್ಲದೇ ಇರುವುದು ತಿಳಿದಿದೆ . ಈ ಬಗ್ಗೆ ಆಸುಪಾಸಿನಲ್ಲಿ ವಿಚಾರಿಸಿದಾಗ ಅವರೂ ವಿಜೇಂದ್ರ ಅವರನ್ನು ಸುಮಾರು ದಿನದಿಂದ ನೋಡಲಿಲ್ಲ ಎಂದು ತಿಳಿಸಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!