- Advertisement -
- Advertisement -
ಉಡುಪಿ: ಮಗನ ಎಡ್ಮಿಷನ್ ಗಾಗಿ ಮಣಿಪಾಲ ಎಂಐಟಿ ಕಾಲೇಜಿಗೆ ಬಂದಿದ್ದ ತಂದೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಣಿಪಾಲದಲ್ಲಿ ನಡೆದಿದೆ.
:ಮೃತರನ್ನು ಆಂಧ್ರಪ್ರದೇಶ ರಾಜ್ಯದ ವಿಜಯವಾಡದ ಪಿ.ರವಿ ಪ್ರಸಾದ್(52) ಎಂದು ಗುರುತಿಸಲಾಗಿದೆ. ತನ್ನ ಮಗ ಪಿ.ಮನೀಶ್ನನ್ನು ಎಂಐಟಿ ಕಾಲೇಜಿಗೆ ದಾಖಲಿಸಲು ಬಂದಿದ್ದರು. ಈ ವೇಳೆ ಅವರು ಹೃದಯಾಘಾತ ದಿಂದ ಮೃತಪಟ್ಟಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -