- Advertisement -


- Advertisement -
ಬೆಳ್ತಂಗಡಿ : ಬುರುಡೆ ಚಿನ್ನಯ್ಯನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.1 ರಂದು ಸಂಜೆ 7 ಗಂಟೆಗೆ ಉಜಿರೆಯಲ್ಲಿರುವ ಖಾಸಗಿ ಹೊಟೇಲ್ & ಲಾಡ್ಜ್ ಗೆ ಆರೋಪಿ ಚಿನ್ನಯ್ಯನನ್ನು ಕರೆದುಕೊಂಡು ಬಂದು ಎಸ್.ಐ.ಟಿ ಅಧಿಕಾರಿಗಳು ಸೋಕೊ ತಂಡದ ಜೊತೆ ಮಹಜರು ನಡೆಸಿ ರಾತ್ರಿ 9 ಗಂಟೆಗೆ ಅಂತ್ಯ ಮಾಡಿ ವಾಪಸ್ ತೆರಳಿದ್ದಾರೆ.
- Advertisement -


