Wednesday, May 8, 2024
Homeಕರಾವಳಿಮಂಗಳೂರು: ಹಿಮಾಚಲ ಪ್ರದೇಶದ ಹಾದಿಯಲ್ಲೇ ಕರ್ನಾಟಕ ಸಾಗುವುದು ನಿಶ್ಚಿತ: ಹರೀಶ್ ಕುಮಾರ್

ಮಂಗಳೂರು: ಹಿಮಾಚಲ ಪ್ರದೇಶದ ಹಾದಿಯಲ್ಲೇ ಕರ್ನಾಟಕ ಸಾಗುವುದು ನಿಶ್ಚಿತ: ಹರೀಶ್ ಕುಮಾರ್

spot_img
- Advertisement -
- Advertisement -

ಮಂಗಳೂರು: ಹಿಮಾಚಲ ಪ್ರದೇಶದ ಗೆಲುವು ರಾಜ್ಯಕ್ಕೆ ದಿಕ್ಸೂಚಿಯಾಗಿದೆ. ದೆಹಲಿ ಪಾಲಿಕೆ ಚುನಾವಣೆ, ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ನೋಡಿದ್ಮೇಲೆ ಬಿಜೆಪಿಗೆ ಚುನಾವಣಾ ಭೀತಿ ಶುರುವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಗುಜರಾತ್‌ ಗೆಲುವಿನಿಂತೆ ಕರ್ನಾಟಕದಲ್ಲೂ ಅದೇ ಗೆಲುವು ಸಿಗುತ್ತೆ ಎಂದು ಬಿಜೆಪಿ ಹೇಳಿಕೊಳ್ತಿದೆ. ಆದ್ರೆ ಹಿಮಾಚಲ ಪ್ರದೇಶದ ಹಾದಿಯಲ್ಲೇ ಕರ್ನಾಟಕ ಸಾಗುವುದು ನಿಶ್ಚಿತ. ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಜನ ಕೆಳಗಿಳಿಸಲಿದ್ದಾರೆ ಎಂದರು.

- Advertisement -
spot_img

Latest News

error: Content is protected !!