Sunday, April 28, 2024
Homeಚಿಕ್ಕಮಗಳೂರುಈಜಲು ತೆರಳಿದ ಮೂವರು ಯುವಕರು ಕೆರೆಯಲ್ಲಿ ಮುಳುಗಿ ಸಾವು

ಈಜಲು ತೆರಳಿದ ಮೂವರು ಯುವಕರು ಕೆರೆಯಲ್ಲಿ ಮುಳುಗಿ ಸಾವು

spot_img
- Advertisement -
- Advertisement -

ಚಿಕ್ಕಮಗಳೂರು: ಈಜಲು ತೆರಳಿದ ಮೂವರು ಯುವಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಅಣ್ಣೆಗೆರೆ ಎಂಬಲ್ಲಿ ನಡೆದಿದೆ. ದರ್ಶನ್ (16), ರಾಕೇಶ್ (18), ಕಿರಣ್ (20) ನೀರುಪಾಲಾದ ಯುವಕರು.

ಬಿಟ್ಟೇನಹಳ್ಳಿ ಗ್ರಾಮದಿಂದ 6 ಮಂದಿ ಗೆಳೆಯರು ಕೆರೆಯಲ್ಲಿ ಈಜಲು ತೆರಳಿದ್ದರು‌. ಈಜುವ ವೇಳೆ ಅಲೆಯ ರಭಸಕ್ಕೆ ಮೂವರು ನೀರುಪಾಲಾಗಿದ್ದಾರೆ‌.ಸ್ಥಳಕ್ಕೆ ಅಗ್ನಿ ಶಾಮಕದಳ, ಪೊಲೀಸ್ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ

- Advertisement -
spot_img

Latest News

error: Content is protected !!