Friday, May 3, 2024
Homeಕರಾವಳಿಪುತ್ತೂರು: ಸಂಪ್ಯದಲ್ಲಿ ಹೃದಯಾಘಾತದಿಂದ ಯುವಕ ಸಾವು

ಪುತ್ತೂರು: ಸಂಪ್ಯದಲ್ಲಿ ಹೃದಯಾಘಾತದಿಂದ ಯುವಕ ಸಾವು

spot_img
- Advertisement -
- Advertisement -

ಪುತ್ತೂರು: ಹೃದಯಾಘಾತದಿಂದ ಯುವಕ ಸಾವನ್ನಪ್ಪಿದ ಘಟನೆ ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ.ಸಂಪ್ಯ ಗ್ರಾಮಾಂತರ ಪೋಲೀಸ್ ಠಾಣೆಯ ಬಳಿಯ ಪ್ಲಾಟ್ ನ ನಿವಾಸಿ ಇಮ್ತಿಯಾಝ್ (34) ಮೃತ ದರ್ದೈವಿ.

ಇಮ್ತಿಯಾಝ್ ಅವರು ಪುತ್ತೂರಿನ ಸ್ಟಾರ್ ಒಪ್ಟಿಕಲ್ಸ್ ಶಾಫ್ ನಲ್ಲಿ ಉದ್ಯೋಗದಲ್ಲಿದ್ದರು.ನಿನ್ನೆ ಸಂಜೆ ವೇಳೆ ಮನೆಗೆ ಬಂದ ಇಮ್ತಿಯಾಝ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಅವರ ಆ ವೇಳೆ ಮೃತಪಟ್ಟಿದ್ದಾರೆ.

ಇಮ್ತಿಯಾಝ್ ಅವರ ನಿಧನದಿಂದ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.ಇಮ್ತಿಯಾಝ್ ವಿವಾಹಿತರಾಗಿದ್ದು ಇಬ್ಬರು ಪುಟ್ಟ ಮಕ್ಕಳಿದ್ದಾರೆ .

- Advertisement -
spot_img

Latest News

error: Content is protected !!