- Advertisement -
- Advertisement -
ಸುಳ್ಯ; ನೇಣು ಬಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೆರುವಾಜೆಯಲ್ಲಿ ನಡೆದಿದೆ.
ಪೆರುವಾಜೆಯ ಚೆನ್ನಪ್ಪ ಗೌಡರವರ ಪುತ್ರ ಮಹೇಶ್ (36) ಮೃತ ಯುವಕ. ಮಹೇಶ್ ಮನೆಯ ಎದುರಿನ ಸಿಟೌಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -