Wednesday, May 15, 2024
Homeತಾಜಾ ಸುದ್ದಿಕಾಲುಗಳು ತುಂಡರಿಸಿ ಬಿದ್ದರೂ ಎಚ್ಚರವಿದ್ದ ಯುವಕ- ಯಾರದ್ದೂ ತಪ್ಪಿಲ್ಲವೆಂದು ಹೇಳುತ್ತಲೇ ಅಸುನೀಗಿದ!..

ಕಾಲುಗಳು ತುಂಡರಿಸಿ ಬಿದ್ದರೂ ಎಚ್ಚರವಿದ್ದ ಯುವಕ- ಯಾರದ್ದೂ ತಪ್ಪಿಲ್ಲವೆಂದು ಹೇಳುತ್ತಲೇ ಅಸುನೀಗಿದ!..

spot_img
- Advertisement -
- Advertisement -

ಲಖನೌ:ಇಲ್ಲಿನ ಶಹಜನ್​ಪುರದಲ್ಲಿ ರೈಲು ಹರಿದು ಯುವಕನ ದೇಹ ಎರಡು ಭಾಗವಾಗಿರುವ ಘಟನೆ ವರದಿಯಾಗಿದೆ.ಕಾಲುಗಳು ತುಂಡರಿಸಿದರು ಎಚ್ಚರವಿದ್ದ ಯುವಕ ಕೊನೆಗೆ ಅತಿಯಾದ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದಾನೆ.ಸಾಯುವ ಮುನ್ನ ಇದರಲ್ಲಿ ಯಾರದ್ದೂ ತಪ್ಪಿಲ್ಲವೆಂದು ಹೇಳುತ್ತಲೇ ಪ್ರಾಣ ಬಿಟ್ಟಿದ್ದಾಗಿ ಹೇಳಲಾಗಿದೆ.

ಮೃತ ಹರ್ಷವರ್ಧನ್​(೧೯)ರೈಲು ನಿಲ್ದಾಣದಲ್ಲಿ ರೈಲು ಇನ್ನೇನು ಹತ್ತಿರ ಬಂತು ಎನ್ನುವಷ್ಟರಲ್ಲಿ ಹಳಿಯ ಮೇಲೆ ಹಾರಿ ಅಟಿಫ್ಮ್ಹಟಿಫ್ಯೆಗೆ ಪ್ರಯತ್ನಿಸಿದ್ದಾನೆ ಪರಿಣಾಮ ಯುವಕನ ದೇಹ ಎರಡು ತುಂಡಾಗಿದೆ. ಆಸ್ಪತ್ರೆಗೆ ದಾಖಲಿಸಿ ಸುಮಾರು 12-13 ತಾಸುಗಳ ಕಾಲ ಯುವಕನಿಗೆ ಚಿಕಿತ್ಸೆ ನೀಡಲಾಯಿತಾದರೂ ಆತ ಕೊನೆಯುಸಿರೆಳೆದಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

- Advertisement -
spot_img

Latest News

error: Content is protected !!