- Advertisement -
- Advertisement -
ಲಖನೌ:ಇಲ್ಲಿನ ಶಹಜನ್ಪುರದಲ್ಲಿ ರೈಲು ಹರಿದು ಯುವಕನ ದೇಹ ಎರಡು ಭಾಗವಾಗಿರುವ ಘಟನೆ ವರದಿಯಾಗಿದೆ.ಕಾಲುಗಳು ತುಂಡರಿಸಿದರು ಎಚ್ಚರವಿದ್ದ ಯುವಕ ಕೊನೆಗೆ ಅತಿಯಾದ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದಾನೆ.ಸಾಯುವ ಮುನ್ನ ಇದರಲ್ಲಿ ಯಾರದ್ದೂ ತಪ್ಪಿಲ್ಲವೆಂದು ಹೇಳುತ್ತಲೇ ಪ್ರಾಣ ಬಿಟ್ಟಿದ್ದಾಗಿ ಹೇಳಲಾಗಿದೆ.
ಮೃತ ಹರ್ಷವರ್ಧನ್(೧೯)ರೈಲು ನಿಲ್ದಾಣದಲ್ಲಿ ರೈಲು ಇನ್ನೇನು ಹತ್ತಿರ ಬಂತು ಎನ್ನುವಷ್ಟರಲ್ಲಿ ಹಳಿಯ ಮೇಲೆ ಹಾರಿ ಅಟಿಫ್ಮ್ಹಟಿಫ್ಯೆಗೆ ಪ್ರಯತ್ನಿಸಿದ್ದಾನೆ ಪರಿಣಾಮ ಯುವಕನ ದೇಹ ಎರಡು ತುಂಡಾಗಿದೆ. ಆಸ್ಪತ್ರೆಗೆ ದಾಖಲಿಸಿ ಸುಮಾರು 12-13 ತಾಸುಗಳ ಕಾಲ ಯುವಕನಿಗೆ ಚಿಕಿತ್ಸೆ ನೀಡಲಾಯಿತಾದರೂ ಆತ ಕೊನೆಯುಸಿರೆಳೆದಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
- Advertisement -