Sunday, May 19, 2024
Homeಕರಾವಳಿಉಡುಪಿಮಣಿಪಾಲ: ಮನೆ ಸಾಲದ ವಿಚಾರವಾಗಿ ಮಹಿಳೆ ನೇಣಿಗೆ ಶರಣು !

ಮಣಿಪಾಲ: ಮನೆ ಸಾಲದ ವಿಚಾರವಾಗಿ ಮಹಿಳೆ ನೇಣಿಗೆ ಶರಣು !

spot_img
- Advertisement -
- Advertisement -

ಮಣಿಪಾಲ 80 ಬಡಗಬೆಟ್ಟು ಗ್ರಾಮದ ಶಾಂತಿನಗರದಲ್ಲಿ
ಸಾಲದ ಚಿಂತೆಯಿಂದ ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ .

33 ವರ್ಷದ ಬಸಮ್ಮ ಸದರಗಟ್ಟಿ ನೇಣಿಗೆ ಶರಣಾದ ಯುವತಿ. ಇವರು ಸುಮಾರು 3 ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು , ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇತ್ತೀಚೆಗೆ ಮನೆ ಸಾಲದ ವಿಚಾರದಲ್ಲಿ ಗಂಡನ ಬಳಿ ಆಗಾಗ ಜಗಳ ಆಗುತ್ತಿತ್ತು.

ಮನೆಯಲ್ಲಿ ಕೋಣೆಯಲ್ಲಿನ ಫ್ಯಾನ್‌ಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!