Monday, May 6, 2024
Homeಕರಾವಳಿಉಡುಪಿಶಂಕರನಾರಾಯಣ: ಕಾರು ಹರಿಸಿ ವ್ಯಕ್ತಿಯ ಕೊಲೆಗೆ ಯತ್ನ..!

ಶಂಕರನಾರಾಯಣ: ಕಾರು ಹರಿಸಿ ವ್ಯಕ್ತಿಯ ಕೊಲೆಗೆ ಯತ್ನ..!

spot_img
- Advertisement -
- Advertisement -

ಶಂಕರನಾರಾಯಣ: ದೇವಿ ಪ್ರಸಾದ್ ಶೆಟ್ಟಿ ಎಂಬವವರು,
ಹೊಸಂಗಡಿಯ ರವಿ ಶೆಟ್ಟಿ ಎಂಬವರ ಮೇಲೆ ವಾಹನ ಹರಿಸಿ ಕೊಲೆಗೆ ಯತ್ನಿಸಿರುವುದಾಗಿ ದೇವಿ ಪ್ರಸಾದ್ ಶೆಟ್ಟಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ .

ರವಿ ಶೆಟ್ಟಿ ಅವರು ತಮ್ಮ ಬೈಕ್’ನಲ್ಲಿ ಸಿದ್ದಾಪುರ ಗ್ರಾಮದ ನೀರಾವರಿ ಕಛೇರಿ ಎದುರುಗಡೆ ಹೋಗುತ್ತಿದ್ದಾಗ ಆರೋಪಿ ದೇವಿ ಪ್ರಸಾದ್ ಶೆಟ್ಟಿ ಕಾರಿನಲ್ಲಿ ಹಿಂದೆ ಬಂದು ಕೊಲ್ಲುವ ಉದ್ದೇಶದಿಂದ ಕಾರನ್ನು ಮೇಲೆ ಹತ್ತಿಸಲು ಮುಂದಾಗಿದ್ದಾನೆ .

ಆ ಬಳಿಕ ಸಣ್ಣ ಹೊಳೆ ಎಂಬಲ್ಲಿ ಕೂಡ ಇದೇ ರೀತಿ ಕಾರನ್ನು ಹತ್ತಿಸಲು ಪ್ರಯತ್ನಿಸಿದ್ದು , ಮತ್ತಿಬೇರು ಎಂಬಲ್ಲಿ ರವಿ ಅವರ ವಾಹನ ತಡೆದಾಗ ರವಿ ಶೆಟ್ಟಿ ಅವರು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾರೆ .

ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!