Friday, May 3, 2024
Homeಕರಾವಳಿಉಡುಪಿಬೈಂದೂರು: ನೀರು ಸೇದುತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮಹಿಳೆ ಸಾವು

ಬೈಂದೂರು: ನೀರು ಸೇದುತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮಹಿಳೆ ಸಾವು

spot_img
- Advertisement -
- Advertisement -

ಬೈಂದೂರಿನ ಪಡುವರಿಯ ನಾಗರತ್ನ ಎಂಬವರು ನೀರು ಸೇದುತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.

ನಾಗರತ್ನ ( 35 ) ಅವರು ಪಡುವರಿ ಗ್ರಾಮದ ಬುಕ್ಕನಪಾಲು , ಜೋಗೂರು ಎಂಬಲ್ಲಿ ತಮ್ಮ ಪತಿ ಸುಬ್ಬಣ್ಣರೊಂದಿಗೆ ವಾಸಿಸುತ್ತಿದ್ದರು. ಎಂದಿನಂತೆ ತೋಟಕ್ಕೆ ನೀರು ಹಾಕಲು ಬಾವಿಯಿಂದ ನೀರು ಸೇದುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!