- Advertisement -
- Advertisement -
ಬೈಂದೂರಿನ ಪಡುವರಿಯ ನಾಗರತ್ನ ಎಂಬವರು ನೀರು ಸೇದುತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.
ನಾಗರತ್ನ ( 35 ) ಅವರು ಪಡುವರಿ ಗ್ರಾಮದ ಬುಕ್ಕನಪಾಲು , ಜೋಗೂರು ಎಂಬಲ್ಲಿ ತಮ್ಮ ಪತಿ ಸುಬ್ಬಣ್ಣರೊಂದಿಗೆ ವಾಸಿಸುತ್ತಿದ್ದರು. ಎಂದಿನಂತೆ ತೋಟಕ್ಕೆ ನೀರು ಹಾಕಲು ಬಾವಿಯಿಂದ ನೀರು ಸೇದುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -