- Advertisement -
- Advertisement -
ಮಂಗಳೂರು: ಇಲ್ಲಿನ ಸಸಿಹಿತ್ಲು ಬಳಿಯ ರಾಧಾಕೃಷ್ಣ ಭಜನಾ ಮಂದಿರದ ಬಳಿ ಸಮುದ್ರದ ತೀರದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ.
ಸುಮಾರು ಮೂವತ್ತು ವರ್ಯುಷದ ವಕನ ಶವವಾಗಿದ್ದು ದೇಹದಲ್ಲಿ ಪ್ಯಾಂಟ್ ಹಾಗೂ ಬನಿಯನ್ ಮಾತ್ರ ಇದ್ದು ಮುಖವು ಸಂಪೂರ್ಣವಾಗಿ ಕಪ್ಪೆರಿದೆ.ಸೊಂಟದಲ್ಲಿ ಕಪ್ಪು ದಾರವು ಸಹ ಇದೆ.
ಈ ಬಗ್ಗೆ ಮಾಹಿತಿ ಇದ್ದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯನ್ನ ಸಂಪರ್ಕಿಸಬೇಕಾಗಿ ಪೊಲೀಸರು ವಿನಂತಿಸಿಕೊಂಡಿದ್ದಾರೆ.
- Advertisement -