- Advertisement -
- Advertisement -
ಬಂಟ್ವಾಳ : ಇಲ್ಲಿನ ವೀರಕಂಬ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಎಲ್ ಕೆ ಜಿ ಮತ್ತು ಯು ಕೆ ಜಿ ಮಕ್ಕಳಿಗೆ ಉಚಿತವಾಗಿ ಎರಡು ಜೊತೆ ಸಮ ವಸ್ತ್ರ ವಿತರಿಸಲಾಯಿತು.
ಶಾಲಾ ದತ್ತು ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಮಾತಾ ಡೆವಲಪರ್ಸ್ ಸುರತ್ಕಲ್ ಇದರ ಮಾಲೀಕರಾದ ಸಂತೋಷ್ ಕುಮಾರ್ ಶೆಟ್ಟಿ ಅವರು ಒದಗಿಸಿದ ಸಮವಸ್ತ್ರವನ್ನು ಜಯಂತಿ ಹಾಗೂ ಸಹೋದರ ಶ್ರೀದೇವಿ ಕನ್ಸಟ್ರಕ್ಷನ್ಸ್ ಮಾಲೀಕ ಸಂದೀಪ್ ಕುಮಾರ್ ಶೆಟ್ಟಿ ಮಕ್ಕಳಿಗೆ ವಿತರಿಸಿದರು.
- Advertisement -