- Advertisement -
- Advertisement -
ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ಸಂಪನ್ನಗೊಂಡಿತು. ಇದಾದ ನಂತರ ಉಳ್ಳಾಲ್ತಿ ದೈವಸ್ಥಾನದ ಪರಿಸರದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಮಾಣಿಗುತ್ತು ಸಚಿನ್ ರೈಯವರ ನೇತೃತ್ವದಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ಸ್ವಚ್ಛತಾ ಸಮಿತಿ ವತಿಯಿಂದ ಇಂದು ಈ ಕಾರ್ಯಕ್ರಮ ನಡೆಯಿತು.
- Advertisement -