Thursday, April 25, 2024
Homeಕರಾವಳಿಉಡುಪಿಕುಂದಾಪುರ: ಉಪನ್ಯಾಸಕ ಸೇರಿ ಇಬ್ಬರು ಈಜಲು ಹೋಗಿ ನೀರುಪಾಲು

ಕುಂದಾಪುರ: ಉಪನ್ಯಾಸಕ ಸೇರಿ ಇಬ್ಬರು ಈಜಲು ಹೋಗಿ ನೀರುಪಾಲು

spot_img
- Advertisement -
- Advertisement -

ಕುಂದಾಪುರ: ಈಜಲು ಹೋಗಿದ್ದ ಉಪನ್ಯಾಸಕ ಹಾಗೂ ವಿದ್ಯಾರ್ಥಿ ಇಬ್ಬರು ನೀರುಪಾಲಾದ ಘಟನೆ ತಾಲೂಕಿನ ಕಂದಾವರ ಗ್ರಾಮದ ಉಳ್ಳೂರು – ಕಾಡಿನಕೊಂಡ ಎಂಬಲ್ಲಿ ನಡೆದಿದೆ.

ಉಪನ್ಯಾಸಕ ರಾಜೇಂದ್ರ ಶೆಟ್ಟಿಗಾರ (28), ಶಂಕರನಾರಾಯಣ ಹೈಸ್ಕೂಲ್ ವಿದ್ಯಾರ್ಥಿ ಭರತ್ ಶೆಟ್ಟಿಗಾರ (15) ಮೃತಪಟ್ಟವರು. ಮದಗಕ್ಕೆ ಈಜಲು ಹೋಗಿದ್ದ ವೇಳೆ ಈ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಘಟನೆ ಸಂಬಂಧ ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!