- Advertisement -
- Advertisement -
ಬಂಟ್ವಾಳ : ಉಪವಿಭಾಗದ ಎಎಸ್ಪಿಯಾಗಿದ್ದ ಐಪಿಎಸ್ ಅಧಿಕಾರಿ ಶಿವಶೂಂ ರಜಪೂತ್ ಅವರು ಬಂಟ್ವಾಳದಿಂದ ವರ್ಗಾವಣೆಗೊಂಡಿದ್ದಾರೆ.
ಶಿವಶೂಂ ರಜಪೂತ್ ಅವರು ಬೀದರ್ ಜಿಲ್ಲೆಯ ಹುನ್ನಾಬಾದ್ ಉಪವಿಭಾಗಕ್ಕೆ ಎಎಸ್ಪಿಯಾಗಿ ವರ್ಗಾವಣೆ ಮಾಡಿ ಸರಕಾರ ಆದೇಶ ಮಾಡಿದೆ.
- Advertisement -