- Advertisement -
- Advertisement -
ಔರಂಗಾಬಾದ್ : ಮಹಾರಾಷ್ಟ್ರ ದ ಔರಂಗಾಬಾದ್ನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಸುಮಾರು 16 ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ಹಲವು ಮಂದಿ ಗಾಯ ಗೊಂಡಿದ್ದಾರೆ ಎಂದು ಔರಂಗಾಬಾದ್ ಜಿಲ್ಲಾ ವರಿಷ್ಠಾಧಿಕಾರಿ ಮೋಕ್ಷದ ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ . ಔರಂಗಾಬಾದ್ನ ಜಲ್ನಾ ರೈಲ್ವೆ ಮಾರ್ಗದ ಟ್ರ್ಯಾಕ್ ಬಳಿ ಮಲಗಿದ್ದ ಈ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹಾದು ಹೋಗಿದೆ ಎಂದು ವರದಿಯಾಗಿದೆ.
ಮೃತರೆಲ್ಲ ಛತ್ತೀಸ್ ಗಡಕ್ಕೆ ಸೇರಿದ ಕಾರ್ಮಿಕರೆಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.
ಹೆಚ್ಚಿನ ಮಾಹಿತಿ ನೀರಿಕ್ಷಿಸಲಾಗಿದೆ.
- Advertisement -