- Advertisement -
- Advertisement -
ಬೆಂಗಳೂರು: ಕೋಮು ದ್ವೇಷ ಪ್ರೇರೇಪಿಸುವ ಕೆಲಸ ಮಾಡಿದ್ರೆ ಬಜರಂಗದಳ, ಪಿಎಫ್ಐ, ಆರ್ಎಸ್ಎಸ್ ಯಾವ ಸಂಘಟನೆಯೇ ಇರಬಹುದು ನಿಷೇಧ ಮಾಡೋದಕ್ಕೆ ನಾವು ಹಿಂದೇಟು ಹಾಕಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಶಾಂತಿ ಭಂಗ ಮಾಡುವ ಸಂಘಟನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಖಂಡಿತ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.
- Advertisement -