Monday, April 29, 2024
Homeತಾಜಾ ಸುದ್ದಿ‌ಶಾಂತಿ ಭಂಗ ಮಾಡಿದ್ರೆ ಯಾವ ಸಂಘಟನೆಯನ್ನೂ ನಿಷೇಧಿಸಲು ನಾವು ಹಿಂದೇಟು ಹಾಕಲ್ಲ: ಪ್ರಿಯಾಂಕ್‌ ಖರ್ಗೆ

‌ಶಾಂತಿ ಭಂಗ ಮಾಡಿದ್ರೆ ಯಾವ ಸಂಘಟನೆಯನ್ನೂ ನಿಷೇಧಿಸಲು ನಾವು ಹಿಂದೇಟು ಹಾಕಲ್ಲ: ಪ್ರಿಯಾಂಕ್‌ ಖರ್ಗೆ

spot_img
- Advertisement -
- Advertisement -

ಬೆಂಗಳೂರು: ಕೋಮು ದ್ವೇಷ ಪ್ರೇರೇಪಿಸುವ ಕೆಲಸ ಮಾಡಿದ್ರೆ ಬಜರಂಗದಳ, ಪಿಎಫ್​ಐ, ಆರ್​ಎಸ್​ಎಸ್ ಯಾವ ಸಂಘಟನೆಯೇ ಇರಬಹುದು ನಿಷೇಧ ಮಾಡೋದಕ್ಕೆ ನಾವು ಹಿಂದೇಟು ಹಾಕಲ್ಲ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಶಾಂತಿ ಭಂಗ ಮಾಡುವ ಸಂಘಟನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಖಂಡಿತ ಎಂದು  ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.

- Advertisement -
spot_img

Latest News

error: Content is protected !!