- Advertisement -
- Advertisement -
ಕಾಸರಗೋಡು : 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಕಣ್ಣೂರು ಸಶಸ್ತ್ರ ಮೀಸಲು ಪೊಲೀಸ್ ಶಿಬಿರದ ಎಎಸ್ಐ ಸಜೀವನ್ ಕೆ., ಸಿಪಿಒಗಳಾದ ಜಾಸೀರ್ ಮತ್ತು ಅರುಣ್ನನ್ನು ಕಣ್ಣೂರು ರೇಂಜ್ ಡಿಐಜಿ ರಾಹುಲ್ ಅಮಾನತುಗೊಳಿಸಿದ್ದಾರೆ.
- Advertisement -