Tuesday, May 14, 2024
Homeಕರಾವಳಿಉಡುಪಿಯಕ್ಷಗಾನ ಕೇಂದ್ರ ಇಂದ್ರಾಳಿ: 30 ದಿನಗಳ ರಾಷ್ಟ್ರೀಯ ಮಟ್ಟದ ಯಕ್ಷಗಾನ ಶಿಬಿರ

ಯಕ್ಷಗಾನ ಕೇಂದ್ರ ಇಂದ್ರಾಳಿ: 30 ದಿನಗಳ ರಾಷ್ಟ್ರೀಯ ಮಟ್ಟದ ಯಕ್ಷಗಾನ ಶಿಬಿರ

spot_img
- Advertisement -
- Advertisement -

ಉಡುಪಿ: ಯಕ್ಷಗಾನ ಕೇಂದ್ರ ಇಂದ್ರಾಳಿ , ಉಡುಪಿ ರಂಗಕರ್ಮಿಗಳಿಗಾಗಿ ಆಯೋಜಿಸಿರುವ 30 ದಿನಗಳ ರಾಷ್ಟ್ರೀಯ ಮಟ್ಟದ ಯಕ್ಷಗಾನ ಶಿಬಿರವು ಯಕ್ಷಗಾನ ಕೇಂದ್ರದಲ್ಲಿ ಗುರು ಸಂಜೀವ ಸುವರ್ಣರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.

ಪ್ರಸಂಗದ ಪೂರ್ವ ತಾಯಾರಿಯಾಗಿ ಗುರು ಕೃಷ್ಣಮೂರ್ತಿ ಭಟ್ ಮತ್ತು ಶ್ರೀಧರ ಹೆಗಡೆಯವರಿಂದ ಕೈತಾಳ , ಸ್ವರಭ್ಯಾಸ ನಡೆಯುತ್ತಿದ್ದು . ಗುರು ಶೈಲೇಶ್ ತೀರ್ಥಹಳ್ಳಿ, ರೋಹಿತ್ ನಾಯ್ಕ , ನಿಶ್ಚಲ್ ಶೇಡ್ಡಾರ್ ಇವರಿಂದ ಮೂಲ ತಾಳಗಳು ಮತ್ತು ಪೂರ್ವ ರಂಗದ ಹೆಜ್ಜೆಗಳ ಅಭ್ಯಾಸವು ನಡೆಯುತ್ತಿದೆ.

ಗುರು ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ನಳ ಕಾರ್ಕೋಟಕ ಯಕ್ಷಗಾನ ಪ್ರಸಂಗದ ತಾಲೀಮು ಪ್ರಾರಂಭಗೊಂಡಿದೆ.

- Advertisement -
spot_img

Latest News

error: Content is protected !!