- Advertisement -
- Advertisement -
ಉಡುಪಿ: ಮನೆಯೊಂದರ ಬೀಗ ಒಡೆದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಉಡುಪಿಯ ಕಡಿಯಾಳಿ ಸಮೀಪ ಮನೆಯೊಂದರಲ್ಲಿ ನಡೆದಿದೆ.
ಹಣ ಹಾಗೂ ಚಿನ್ನಾಭರಣಕ್ಕಾಗಿ ಕಡಿಯಾಳಿಯ ಆನಂದ್ ಶೆಟ್ಟಿ ಎಂಬವರ ಮನೆಯ ಬೀಗ ಒಡೆದು ಯತ್ನಿಸಿದ್ದಾರೆ.ಉಡುಪಿ ನಗರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ
- Advertisement -