- Advertisement -
- Advertisement -
ಉಡುಪಿ: ಬೈಕ್ ನಲ್ಲಿ ಹೋಗುತ್ತಿದ್ದಾಗಲೇ ಸವಾರ ಪ್ರಜ್ಞೆ ತಪ್ಪಿ ಬಿದ್ದು, ಗಾಯಗೊಂಡ ಘಟನೆ ನಗರದ ರಾಷ್ಟ್ರೀಯ ಹೆದ್ದಾರಿ ಕಲ್ಸಂಕ ವೃತ್ತದ ಬಳಿ ನಡೆದಿದೆ.
ಸುನಿಲ್ ಎಂಬಾತನೇ ಬೈಕ್ನಿಂದ ಬಿದ್ದ ಸವಾರ. ಘಟನೆ ನಡೆದ ತಕ್ಷಣ ಸಂಚಾರಿ ಪೋಲಿಸ್ ಠಾಣಾಧಿಕಾರಿ ಶೇಖರ್, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು. ತಕ್ಷಣ ಒಳಕಾಡು ಅವರು ಗಾಯಗೊಂಡ ಸವಾರನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
- Advertisement -