- Advertisement -
- Advertisement -
ಬಂಟ್ವಾಳ; ಯಕ್ಷಗಾನ ಸಮಿತಿ ಮಾಣಿ ಇದರ 40ನೇ ವರ್ಷದ ತಾಳಮದ್ದಲೆ ಕೂಟ ದಿನಾಂಕ : 29-10-2023 ಆದಿತ್ಯವಾರ ಮಧ್ಯಾಹ್ನ ಗಂಟೆ 1.30ರಿಂದ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆ, ಮಾಣಿ ಇಲ್ಲಿ ನಡೆಯಲಿದೆ. ಭೀಷ್ಮ ವಿಜಯ ಪ್ರಸಂಗದ ತಾಳೆ ಮದ್ದಲೆ ಕೂಟ ನಡೆಯಲಿದೆ.
ಕಾರ್ಯಕ್ರಮವನ್ನು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನ ಆಡಳಿತ ಮೊಕ್ತೇಸರರಾದ, ಸಚಿನ್ ರೈ ಮಾಣಿಗುತ್ತು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಶ್ರೀ ಜೆ. ಪ್ರಹ್ಲಾದ ಶೆಟ್ಟಿ, ಅಧ್ಯಕ್ಷರು, ಬಾಲ ವಿಕಾಸ ಶಿಕ್ಷಣ ಸಂಸ್ಥೆ ಶ್ರೀ ಕೈಯೂರು ನಾರಾಯಣ ಭಟ್, ಧಾರ್ಮಿಕ ಪ್ರವಚನಕಾರರು ಶ್ರೀ ಕೆ. ಶಿವಾನಂದ ಪೈ ಮಂಗಳೂರು, ಲೆಕ್ಕಪರಿಶೋಧಕರು ಶ್ರೀ ಪಿ. ಆನಂದ ರಾವ್, ಜ್ಯೋತಿ ಲ್ಯಾಬ್, ಮಂಗಳೂರು ಭಾಗಿಯಾಗಲಿದ್ದಾರೆ.
- Advertisement -