Monday, April 29, 2024
Homeಕರಾವಳಿಬ್ರಹ್ಮಾವರ: ಲಸಿಕೆ ಪಡೆದುಕೊಳ್ಳದವರ ಮನವೊಲಿಸಿ ಲಸಿಕೆ ನೀಡುವಲ್ಲಿ ಯಶಸ್ವಿ

ಬ್ರಹ್ಮಾವರ: ಲಸಿಕೆ ಪಡೆದುಕೊಳ್ಳದವರ ಮನವೊಲಿಸಿ ಲಸಿಕೆ ನೀಡುವಲ್ಲಿ ಯಶಸ್ವಿ

spot_img
- Advertisement -
- Advertisement -

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆರೂರು, ಹೆಗ್ಗುಂಜೆ ಮತ್ತು ಹಾವಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆಗಳಿಗೆ ಬ್ರಹ್ಮಾವರ ತಾಲೂಕು ಪಂಚಾಯತ್ನ ಮಾನ್ಯ ಕಾರ್ಯನಿರ್ವಹಣಾಧಿಕಾಯವರು ಬೇಟಿ ನೀಡಿದರು.

ವ್ಯಾಕ್ಸಿನ್ ಪಡೆದುಕೊಳ್ಳದವರ ಮನವೊಲಿಸಿ ವ್ಯಾಕ್ಸಿನೇಷನ್ ಮಾಡಿಸುವ ವ್ಯವಸ್ಥೆ ಮಾಡಿದರು ಈ ಸಂದರ್ಭ ಮಾಡಲಾಯಿತು. ಹಾಗೇ ಸಾಕಷ್ಟು ಜನ ಲಸಿಕೆ ಹಾಕಿಕೊಂಡರು. ಲಸಿಕೆಯ ಕುರಿತು ಜಾಗೃತಿ ಮೂಡಿಸಲಾಯಿತು.

- Advertisement -
spot_img

Latest News

error: Content is protected !!