- Advertisement -
- Advertisement -
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆರೂರು, ಹೆಗ್ಗುಂಜೆ ಮತ್ತು ಹಾವಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆಗಳಿಗೆ ಬ್ರಹ್ಮಾವರ ತಾಲೂಕು ಪಂಚಾಯತ್ನ ಮಾನ್ಯ ಕಾರ್ಯನಿರ್ವಹಣಾಧಿಕಾಯವರು ಬೇಟಿ ನೀಡಿದರು.
ವ್ಯಾಕ್ಸಿನ್ ಪಡೆದುಕೊಳ್ಳದವರ ಮನವೊಲಿಸಿ ವ್ಯಾಕ್ಸಿನೇಷನ್ ಮಾಡಿಸುವ ವ್ಯವಸ್ಥೆ ಮಾಡಿದರು ಈ ಸಂದರ್ಭ ಮಾಡಲಾಯಿತು. ಹಾಗೇ ಸಾಕಷ್ಟು ಜನ ಲಸಿಕೆ ಹಾಕಿಕೊಂಡರು. ಲಸಿಕೆಯ ಕುರಿತು ಜಾಗೃತಿ ಮೂಡಿಸಲಾಯಿತು.
- Advertisement -