Thursday, May 2, 2024
Homeಕರಾವಳಿಉಡುಪಿಮಸೀದಿಗಳಲ್ಲಿ ಆಜಾನ್ ಶಬ್ದ ನಿಯಂತ್ರಣಕ್ಕೆ ಉಡುಪಿ ಜಿಲ್ಲಾಡಳಿತಕ್ಕೆ ಶ್ರೀರಾಮ ಸೇನೆ ಮನವಿ

ಮಸೀದಿಗಳಲ್ಲಿ ಆಜಾನ್ ಶಬ್ದ ನಿಯಂತ್ರಣಕ್ಕೆ ಉಡುಪಿ ಜಿಲ್ಲಾಡಳಿತಕ್ಕೆ ಶ್ರೀರಾಮ ಸೇನೆ ಮನವಿ

spot_img
- Advertisement -
- Advertisement -

ಉಡುಪಿ:ಆಝಾನ್ ವರ್ಸಸ್ ಭಜನೆ ಕುರಿತಾದ ಶ್ರೀರಾಮಸೇನೆ ಅಭಿಯಾನ ವಿಚಾರವಾಗಿ ಉಡುಪಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಶ್ರೀರಾಮ ಸೇನೆ ಮನವಿ ಸಲ್ಲಿಸಿದೆ.

ಮಸೀದಿಗಳಲ್ಲಿ ಆಝಾನ್ ಶಬ್ದಕ್ಕೆ ನಿಯಂತ್ರಣ ಹೇರಲು ಜಿಲ್ಲಾಡಳಿತಕ್ಕೆ ಒತ್ತಾಯ ಮಾಡಲಾಗಿದ್ದು, ನ್ಯಾಯಾಲಯದ ತೀರ್ಪು ಪಾಲಿಸಲು ಆಗ್ರಹಿಸಲಾಗಿದೆ.

ಮೇ 9ರಂದು ಹೋರಾಟ ತೀವ್ರಗೊಳಿಸುವ ನಿರ್ಧಾರ ಮಾಡಿರುವ ಶ್ರೀರಾಮ ಸೇನೆ,ದೇವಾಲಯಗಳಲ್ಲಿ ಬೆಳಗ್ಗೆ ಸುಪ್ರಭಾತ ಹಾಕಲು ಚಿಂತನೆ ನಡೆಸಿದೆ.

ಸಂಘರ್ಷಕ್ಕೆ ಅವಕಾಶವಿಲ್ಲದಂತೆ ಕಾರ್ಯಕ್ರಮ ರೂಪಿಸುತ್ತಿರುವ ಶ್ರೀರಾಮಸೇನೆ, ಸುಪ್ರಭಾತ ಅಳವಡಿಸಲು ದೇವಾಲಯಗಳನ್ನು ಮನವಿ ಮಾಡಲು ತೀರ್ಮಾನ‌ ಮಾಡಿದೆ.

- Advertisement -
spot_img

Latest News

error: Content is protected !!