- Advertisement -
- Advertisement -
ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿದ ಪ್ರಕರಣ ಸಂಬಂಧ ಆರು ಮಂದಿಯನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಿಲೀಪ್ ಶೆಟ್ಟಿ (21) ಆದಿತ್ಯ ರಾಜ್ (20) ,ಆಶಿಶ್ ಕುಮಾರ್ (23) ಆನಂದ್ ಶಂಕರ್, ವಿಷ್ಣು ವಿನು, ದೇವನಾರಾಯಣ (20) ಬಂಧಿತರು. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -