- Advertisement -
- Advertisement -
ರಾಯಚೂರು: ಅರ್ಕಾವತಿ ಡಿನೊಟಿಫಿಕೇಶನ್ ಹಗರಣದಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ. ಈ ಬಗ್ಗೆ ನಾನು ಮೊದಲೂ ಹೇಳಿದ್ದೆ. ಈಗಲೂ ಹೇಳ್ತುತ್ತಿದ್ದೇನೆ. ಹಾಗೇ ಈ ಹಗರಣದಲ್ಲಿ ಯಾರೆಲ್ಲಾ ಶಾಮೀಲಾಗಿದ್ದಾರೋ ಅವರೆಲ್ಲರ ವಿರುದ್ಧ ಕ್ರಮ ಆಗುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ರಾಯಚೂರಿನ ಲಿಂಗಸುಗೂರಿನಲ್ಲಿ ಮಾತನಾಡಿದ ಅವರು, ಜಸ್ಟೀಸ್ ಕೆಂಪಣ್ಣ ನೀಡಿದ ವರದಿಯನ್ನು ಸಿಎಂ ಓದಿದ್ದಾರೆ. ಅರ್ಕಾವತಿ ಡಿನೊಟಿಫಿಕೇಶನ್ ಪ್ರಕರಣ ತನಿಖೆಯನ್ನು ಲೋಕಾಯುಕ್ತಕ್ಕೆ ನೀಡುಲಾಗುವುದು. ಹಗರಣದಲ್ಲಿ ಶಾಮೀಲಾದವರು ಜೈಲಿಗೆ ಹೋಗ್ತಾರೆ ಅಂತ ಕಟೀಲ್ ಹೇಳಿದ್ದಾರೆ.
- Advertisement -