Wednesday, May 15, 2024
Homeಕರಾವಳಿಉಡುಪಿಬೈಂದೂರು: ಬ್ಯಾಂಕ್‌ ಸಹಾಯಕ ಮ್ಯಾನೇಜರ್‌ ಕುಸಿದು ಬಿದ್ದು ಮೃತ್ಯು

ಬೈಂದೂರು: ಬ್ಯಾಂಕ್‌ ಸಹಾಯಕ ಮ್ಯಾನೇಜರ್‌ ಕುಸಿದು ಬಿದ್ದು ಮೃತ್ಯು

spot_img
- Advertisement -
- Advertisement -

ಬೈಂದೂರು: ಬ್ಯಾಂಕ್‌ ಸಹಾಯಕ ಮ್ಯಾನೇಜರ್‌ ಒಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಹೇರಂಜಾಲು ಗ್ರಾಮದ ಕಲ್ಗೇರಿ ಎಂಬಲ್ಲಿ ನಡೆದಿದೆ.

ಬ್ಯಾಂಕ್‌ ಆಫ್‌ ಬರೋರಾಡ ಕಂಬದಕೋಣೆ ಶಾಖೆಯ ಸಹಾಯಕ ಮ್ಯಾನೇಜರ್‌ ನಾಗರಾಜ್‌ ಮೇರ್ಟ(೫೯)ಮೃತಪಟ್ಟವರು. ಘಟನೆ ಸಂಬಂಧ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!