- Advertisement -
- Advertisement -
ಬೈಂದೂರು: ಬ್ಯಾಂಕ್ ಸಹಾಯಕ ಮ್ಯಾನೇಜರ್ ಒಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಹೇರಂಜಾಲು ಗ್ರಾಮದ ಕಲ್ಗೇರಿ ಎಂಬಲ್ಲಿ ನಡೆದಿದೆ.
ಬ್ಯಾಂಕ್ ಆಫ್ ಬರೋರಾಡ ಕಂಬದಕೋಣೆ ಶಾಖೆಯ ಸಹಾಯಕ ಮ್ಯಾನೇಜರ್ ನಾಗರಾಜ್ ಮೇರ್ಟ(೫೯)ಮೃತಪಟ್ಟವರು. ಘಟನೆ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -