Monday, May 6, 2024
Homeಕರಾವಳಿಉಡುಪಿಬ್ರಹ್ಮಾವರ: ಶ್ರೀವೀರ ಕಲ್ಕುಡ ದೈವಸ್ಥಾನಕ್ಕೆ ನುಗ್ಗಿ ಕಳವು !

ಬ್ರಹ್ಮಾವರ: ಶ್ರೀವೀರ ಕಲ್ಕುಡ ದೈವಸ್ಥಾನಕ್ಕೆ ನುಗ್ಗಿ ಕಳವು !

spot_img
- Advertisement -
- Advertisement -

ಬ್ರಹ್ಮಾವರ: ಕಳ್ಳರು ಹಾವಂಜೆ ಗ್ರಾಮದ ಗೋಳಿಕಟ್ಟೆ ಜಂಕ್ಷನನಲ್ಲಿರುವ ಶ್ರೀವೀರ ಕಲ್ಕುಡ ದೈವಸ್ಥಾನಕ್ಕೆ ನುಗ್ಗಿ 65,000 . ರೂ.ಮೌಲ್ಯದ ಸೊತ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.

ದೈವಸ್ಥಾನದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಕಲ್ಕುಡ ದೈವದ ಸುಮಾರು 65,000 ರೂ . ಮೌಲ್ಯದ ಸ್ವತ್ತನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!