- Advertisement -
- Advertisement -
ಬ್ರಹ್ಮಾವರ: ಕಳ್ಳರು ಹಾವಂಜೆ ಗ್ರಾಮದ ಗೋಳಿಕಟ್ಟೆ ಜಂಕ್ಷನನಲ್ಲಿರುವ ಶ್ರೀವೀರ ಕಲ್ಕುಡ ದೈವಸ್ಥಾನಕ್ಕೆ ನುಗ್ಗಿ 65,000 . ರೂ.ಮೌಲ್ಯದ ಸೊತ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ದೈವಸ್ಥಾನದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಕಲ್ಕುಡ ದೈವದ ಸುಮಾರು 65,000 ರೂ . ಮೌಲ್ಯದ ಸ್ವತ್ತನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -