Wednesday, May 22, 2024
Homeಕರಾವಳಿಸುಳ್ಯ ತಾಲೂಕಿನಲ್ಲಿ ವರುಣನ ಆರ್ಭಟ ಹರಿಹರ ಪಲ್ಲತಡ್ಕದಲ್ಲಿ ಅಂಗಡಿ ನೆಲಸಮ

ಸುಳ್ಯ ತಾಲೂಕಿನಲ್ಲಿ ವರುಣನ ಆರ್ಭಟ ಹರಿಹರ ಪಲ್ಲತಡ್ಕದಲ್ಲಿ ಅಂಗಡಿ ನೆಲಸಮ

spot_img
- Advertisement -
- Advertisement -

ಸುಳ್ಯ ತಾಲೂಕಿನಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆ ಸಾಕಷ್ಟು ಅವಾಂತರಕ್ಕೆ ಕಾರಣವಾಗಿದೆ. ನಿನ್ನೆಯ ದಾಖಲೆ ಮಳೆಯಿಂದಾಗಿ ಹರಿಪಲ್ಲತಡ್ಕದಲ್ಲಿ ನದಿಯ ಬದಿಯಲ್ಲಿದ್ದ ಪ್ರಕಾಶ್ ಎಂಬವರ ಅಂಗಡಿಯೊಂದು ಕುಸಿದು ಬಿದ್ದು ನದಿ ಪಾಲಾಗಿದೆ.

ನೋಡ ನೋಡುತ್ತಿದ್ದಂತೆ ಅಂಗಡಿ ಮಳೆಗೆ ಧರೆಗುರುಳಿದೆ.

- Advertisement -
spot_img

Latest News

error: Content is protected !!